ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ, ಕಾಂಗ್ರೆಸ್ ಸರ್ಕಾರ ನೀಡಿದ ಆಶ್ವಾಸನೆಗಳು ಜನರನು ಯಾವಾಗಿನಿಂದ ಜಾರಿಯಾಗಲಿದೆ ಎಂದು ಹಾತುರದಿಂದ ಕಾಯುತಿದ್ದಾರೆ ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಇಂದು ಜನರಿಗೆ ಸಂತಸದ ಸುದ್ದಿಯನ್ನು ಬಿಡುಗಡೆ ಮಾಡಿದೆ ಹಾಗೆ ಈ ಯೋಜನೆಯು ಯಾರಿಗೆ ಮಾತ್ರ ಸಿಗಲಿದೆ ಈ ಯೋಜನೆಯ ಲಾಭವನನು ಪಡೆದುಕೊಳ್ಳಲು ಪ್ರತಿಯೊಬ್ಬರು ಏನು ಮಾಡಬೇಕು ಹಾಗೆ ಈ ಯೋಜನೆ ಯಾವಾಗಿನಿಂದ ಆರಂಭ ಎಂದು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.
![All free free free for the people of the state from June 1](https://i0.wp.com/kannadanotes.com/wp-content/uploads/2023/05/sunil-2023-05-31T110130.329.jpg?resize=420%2C278&ssl=1)
ಮೊದಲ ಕ್ಯಾಬಿನೆಟ್ ಸಭೆ ನಂತರ ತನ್ನ ಚುನಾವಣಾ ಭರವಸೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ನಂತರ ಕಾಂಗ್ರೆಸ್ ಸಮಸ್ಯೆಗಳನ್ನು ಎದುರಿಸುತ್ತಿದೆ ಅಂತಹ ಸಮಸ್ಯೆಗಳನ್ನು ಎದುರಿಸುತಿದ್ದಂತೆಯೆ ರಾಜ್ಯದ ಜನರಿಗೆ ಸಿಹಿಸುದ್ದಿಯನ್ನು ಕಾಂಗ್ರೆಸ್ ಸರ್ಕಾರ ನೀಡಿದೆ.
Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಚುನಾವಣಾ ಭರವಸೆ ನೀಡಿದ ಕಾಂಗ್ರೆಸ್ ಪಕ್ಷ ತಾತ್ವಿಕ ಒಪ್ಪಿಗೆ ನೀಡಿದ ಕೆಲವೇ ದಿನಗಳಲ್ಲಿ ವಿದ್ಯುತ್ ಬಿಲ್ ಪಾವತಿಸಲು ಜನರು ನಿರಾಕರಿಸಿದ ಘಟನೆಗಳು ರಾಜ್ಯಾದ್ಯಂತ ವರದಿಯಾಗಿವೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಸಮೀಪದ ವೀರಾಪುರ ಗ್ರಾಮದ ಕೆಲವು ರೈತರು ವಿದ್ಯುತ್ ಬಿಲ್ ಪಾವತಿಸಲು ನಾವು ಪಾವತಿಸುವುದಿಲ್ಲ ಸರ್ಕಾರವೇ ಪಾವತಿಸಲಿ ಎಂದು ನಿರಾಕರಿಸಿದ್ದಾರೆ.
ಪ್ರಮುಖ ಲಿಂಕ್ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
![](https://i0.wp.com/kannadanotes.com/wp-content/uploads/2023/04/1234-1.gif?resize=124%2C69&ssl=1)
ಜೂನ್ 1 ರಿಂದ ರಾಜ್ಯದ ಜನತೆಗೆ ಏನೆಲ್ಲಾ ಉಚಿತ ಎಂದುತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲಾ ಜನರಿಗೂ ಸಹ ಸಿಹಿ ಸುದ್ದಿಯನ್ನು ನೀಡಿದೆ ಅಂತಹ ಸಿಹಿ ಸುದ್ದಿ ಏನೆಂದರೆ ರಾಜ್ಯದ ಜನರಿಗೆ ಉಚಿತ 200 ಯುನಿಟ್ ವಿದ್ಯುತ್ ಇನ್ಮುಂದೆ ಯಾರೂ ಸಹ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ ಹಾಗೆ 200 ಯುನಿಟ್ ಗಿಂತ ಜಾಸ್ತಿ ಉಪಯೋಗಿಸಿದರೆ ಜಾಸ್ತಿ ಉಪಯೋಗಿಸಿದಕ್ಕೆ ನೀವು ಬಿಲ್ ಕಟ್ಟಬೇಕಾಗುತ್ತದೆ ಎಂದು ಕಾಂಗ್ರೆಸ್ ವರದಿ ನೀಡಿದ್ದಾರೆ. ಹಾಗಿ ಈ ಯೋಜನೆಯು ಜೂನ್ 1 ರಿಂದ ಜಾರಿಗೆ ಆಗಲಿದೆ ಎಂದು ಹೇಳಲಾಗಿದೆ ಹಾಗಾಗಿ ಜೂನ್ 1 ರಾಜ್ಯದ ಎಲ್ಲಾ ಜನರಿಗೂ ತುಂಬಾ ವಿಶೇಷವಾದ ದಿನ ಎಂದು ಹೇಳಬಹುದಾಗಿದೆ.