ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆ’ ಇಂದೇ ಅಪ್ಲೇ ಮಾಡಿ – PM Internship Scheme
ಹಲೋ ಸ್ನೇಹಿತರೇ ನಮಸ್ಕಾರ, ನೀವು ಪದವಿ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದೀರಾ? ಅಥವಾ ಕೈಯಲ್ಲಿ ಡಿಗ್ರಿ ಇದ್ದರೂ ‘ಅನುಭವ ಇಲ್ಲ’ ಎಂಬ…
ಹಲೋ ಸ್ನೇಹಿತರೇ ನಮಸ್ಕಾರ, ನೀವು ಪದವಿ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದೀರಾ? ಅಥವಾ ಕೈಯಲ್ಲಿ ಡಿಗ್ರಿ ಇದ್ದರೂ ‘ಅನುಭವ ಇಲ್ಲ’ ಎಂಬ ಕಾರಣಕ್ಕೆ ದೊಡ್ಡ ಕಂಪನಿಗಳು ನಿಮ್ಮನ್ನು ಕೈಬಿಡುತ್ತಿದ್ದಾವೆಯೇ? ಹಾಗಿದ್ದರೆ ನಿಮಗಾಗಿಯೇ ಕೇಂದ್ರ ಸರ್ಕಾರ ಒಂದು ಅದ್ಭುತ ಯೋಜನೆಯನ್ನು ತಂದಿದೆ. ಅದೇ ‘ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆ’ (PM Internship Scheme) ಏನಿದು ಪಿಎಂ ಇಂಟರ್ನ್ಶಿಪ್ ಯೋಜನೆ? ಭಾರತದ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ನೀಡಲು ಸರ್ಕಾರ ಈ ಯೋಜನೆ ಆರಂಭಿಸಿದೆ. ಮುಂದಿನ 5 ವರ್ಷಗಳಲ್ಲಿ 1 ಕೋಟಿ ಯುವಕರಿಗೆ…
ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಉತ್ತಮ ಉದ್ಯೋಗಕ್ಕಾಗಿ ಕಾಯುತ್ತಿದ್ದೀರಾ? ಹಾಗಾದರೆ ನಿಮಗೊಂದು ಸುವರ್ಣ ಅವಕಾಶ! ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) 2026ನೇ ಸಾಲಿನ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆಯಾದವರಿಗೆ ಅಖಿಲ ಭಾರತ ಮಟ್ಟದಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ. ನೇಮಕಾತಿಯ ಸಂಕ್ಷಿಪ್ತ ವಿವರಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗೆ ಅನುಗುಣವಾಗಿ ಈ ಕೆಳಗಿನ ಯಾವುದಾದರೂ ಪದವಿ ಹೊಂದಿರಬೇಕು: ವಯೋಮಿತಿ :…
ಹಲೋ ಸ್ನೇಹಿತರೇ ನಮಸ್ಕಾರ, ನಿಮ್ಮ ಮನೆಯಲ್ಲಿ ಪುಟ್ಟ ಮಗಳಿದ್ದಾಳೆ ಎಂದರೆ, ಕಾಲಚಕ್ರ ಎಷ್ಟು ವೇಗವಾಗಿ ಉರುಳುತ್ತದೆ ಎಂಬುದು ನಿಮಗೆ ಚೆನ್ನಾಗಿ ಗೊತ್ತು. ಇಂದು ಸ್ಕೂಲ್ ಬ್ಯಾಗ್ ಹಿಡಿದು ಓಡುವ ಅವಳು, ನಾಳೆ ಕಾಲೇಜು ಮೆಟ್ಟಿಲು ಹತ್ತುತ್ತಾಳೆ, ಅಷ್ಟರಲ್ಲೇ ಮದುವೆಯ ಮಾತುಕತೆಯೂ ಬಂದಿರುತ್ತದೆ. ಈ ವೇಗದ ಓಟದಲ್ಲಿ ಪೋಷಕರಾಗಿ ನಮಗೆ ಕಾಡುವ ದೊಡ್ಡ ಪ್ರಶ್ನೆ ಒಂದೇ – “ಅವಳ ಕನಸುಗಳಿಗೆ ಬೇಕಾದ ಹಣಕಾಸಿನ ಶಕ್ತಿ ನಮ್ಮ ಬಳಿ ಇದೆಯೇ?” ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಸಿದ್ದೇವೆ. ‘ಕನ್ಯಾದಾನ’ ಪಾಲಿಸಿ: ಎಲ್ಐಸಿ ಸಂಸ್ಥೆಯಲ್ಲಿ…
ನಮಸ್ಕಾರ ಸ್ನೇಹಿತರೇ, ರಾಜ್ಯದ ಜನತೆಗೆ ಅದರಲ್ಲೂ ವಿಶೇಷವಾಗಿ ಉಚಿತ ಅಕ್ಕಿ (ಅನ್ನಭಾಗ್ಯ) ಮತ್ತು ಗೃಹಲಕ್ಷ್ಮಿಯ 2,000 ರೂಪಾಯಿ ನಂಬಿಕೊಂಡಿರುವ ಕುಟುಂಬಗಳಿಗೆ ಈಗ ಆತಂಕ ಶುರುವಾಗಿದೆ. ರಾಜ್ಯ ಸರ್ಕಾರವು ಅನರ್ಹ ಪಡಿತರ ಚೀಟಿಗಳ ವಿರುದ್ಧ ‘ಬ್ರಹ್ಮಾಸ್ತ್ರ’ ಪ್ರಯೋಗಿಸಿದ್ದು, ಬರೋಬ್ಬರಿ 14 ಲಕ್ಷ ಬಿಪಿಎಲ್ (BPL) ಕಾರ್ಡ್ಗಳನ್ನು ಎಪಿಎಲ್ (APL) ಪಟ್ಟಿಗೆ ಸೇರಿಸಲು ಮುಂದಾಗಿದ. ಏನಿದು ಸಚಿವರ ‘ಖಡಕ್’ ಆದೇಶ? ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ನೀಡಿರುವ ಮಾಹಿತಿ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಕೇಂದ್ರ ಸರ್ಕಾರದ ದತ್ತಾಂಶಗಳನ್ನು…
ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ SSLC (Secondary School Leaving Certificate) ಅಥವಾ 10ನೇ ತರಗತಿ ಪರೀಕ್ಷೆಯು ಅತ್ಯಂತ ನಿರ್ಣಾಯಕ ಘಟ್ಟವಾಗಿದೆ. ಇದನ್ನು ವಿದ್ಯಾರ್ಥಿಯ ವೃತ್ತಿಜೀವನದ ‘ಮೊದಲ ಪ್ರಮುಖ ಮೈಲಿಗಲ್ಲು’ ಎಂದು ಕರೆಯಲಾಗುತ್ತದೆ. ನೀವು ಈ ವರ್ಷ ಪರೀಕ್ಷೆ ಬರೆಯುತ್ತಿರಲಿ ಅಥವಾ ಫಲಿತಾಂಶಕ್ಕಾಗಿ ಕಾಯುತ್ತಿರಲಿ, ಈ ಲೇಖನವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ. SSLC ಪರೀಕ್ಷೆಯ ಮಹತ್ವವೇನು? ಎಸ್ಸೆಸ್ಸೆಲ್ಸಿ ಕೇವಲ ಒಂದು ಪರೀಕ್ಷೆಯಲ್ಲ; ಇದು ವಿದ್ಯಾರ್ಥಿಯ ಮುಂದಿನ ಹಾದಿಯನ್ನು ನಿರ್ಧರಿಸುವ ದಿಕ್ಸೂಚಿ. ಪರೀಕ್ಷಾ ಸಿದ್ಧತೆಗಾಗಿ ಕೆಲವು ಟಿಪ್ಸ್…
ನಮಸ್ಕಾರ ಸ್ನೇಹಿತರೇ, ನಿಮಗೊಂದು ಸಿಹಿ ಸುದ್ದಿ. ರಾಜ್ಯ ಸರಕಾರದ ಆಹಾರ ನಾಗರೀಕ ಸರಬರಾಜು ಇಲಾಖೆಯು ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಆಹ್ವಾನಿಸಿದೆ. ನೀವು ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಪಡೆಯಲು ಕಾಯುತ್ತಿದ್ದರೆ, ಇದು ಸುವರ್ಣಾವಕಾಶ. ಯಾವಾಗ ಅರ್ಜಿ ಪ್ರಾರಂಭವಾಗುತ್ತದೆ, ಹೇಗೆ ಸಲ್ಲಿಸಬೇಕು, ಯಾವೆಲ್ಲ ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವಾಗ ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು? ಪಡಿತರ ಚೀಟಿ ಅರ್ಜಿ ಪ್ರಕ್ರಿಯೆಯು ಮುಂಬರುವ ಮೇ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ. ನೀವು https://ahara.karnataka.gov.in/Home ಎಂಬ ಇಲಾಖೆಯ ಅಧಿಕೃತ ವೆಬ್ಸೈಟ್ ಅಥವಾ ‘ಸೇವಾಸಿಂಧು’ ಪೋರ್ಟಲ್ ಮೂಲಕ ಆನ್ಲೈನ್ನಲ್ಲೇ…
ಹಲೋ ಸ್ನೇಹಿತರೇ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಮೆರಿಟ್ ಆಧಾರಿತ ವಿದ್ಯಾರ್ಥಿವೇತನ ಇದಾಗಿದೆ. ಮೊದಲ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಆರ್ಥಿಕ ನೆರವು ಲಭ್ಯವಿರುತ್ತದೆ. ಯೋಜನೆಯ ಪ್ರಮುಖ ಉದ್ದೇಶಗಳು ಅರ್ಹತಾ ಮಾನದಂಡಗಳು: ವಿದ್ಯಾರ್ಥಿವೇತನದ ಮೊತ್ತ: ಶಿಕ್ಷಣದ ಮಟ್ಟ ವಿದ್ಯಾರ್ಥಿವೇತನದ ಮೊತ್ತ SSLC (10ನೇ ತರಗತಿ) ₹7,000 – ₹15,000 PUC / ಡಿಪ್ಲೋಮಾ ₹20,000 ಪದವಿ (Degree) ₹25,000 ಸ್ನಾತಕೋತ್ತರ ಪದವಿ (PG) ₹30,000 ವೃತ್ತಿಪರ ಕೋರ್ಸ್ (Engg/Medical) ₹35,000…
ಹಲೋ ಸ್ನೇಹಿತರೇ ನಮಸ್ಕಾರ, ನೀವು ಕರ್ನಾಟಕ ಸರ್ಕಾರದಲ್ಲಿ ಕೆಲಸ ಮಾಡಲು ಕಾಯುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಸುವರ್ಣಾವಕಾಶ. ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಕರ್ನಾಟಕ ವತಿಯಿಂದ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ವಿಶೇಷವೆಂದರೆ ಇಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ, ಕೇವಲ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. NHM ಕರ್ನಾಟಕ ಹುದ್ದೆಯ ವಿವರಗಳು: ಶೈಕ್ಷಣಿಕ ವಿದ್ಯಾರ್ಹತೆ: ಅರ್ಜಿ ಶುಲ್ಕ: ಆಯ್ಕೆ ಪ್ರಕ್ರಿಯೆ ಹೇಗೆ? ಸಂದರ್ಶನ ಎಲ್ಲಿ ಮತ್ತು ಯಾವಾಗ? ನಿಮ್ಮ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ, ಸಂದರ್ಶನಕ್ಕೆ ಹಾಜರಾಗಲು ಈ…
ಹಲೋ ಸ್ನೇಹಿತರೇ ನಮಸ್ಕಾರ,ನೀವು ಕಾನೂನು ಪದವೀಧರರೇ ಅಥವಾ ಕಂಪನಿ ಕಾರ್ಯದರ್ಶಿಯಾಗಿ ವೃತ್ತಿ ಜೀವನ ರೂಪಿಸಿಕೊಳ್ಳಲು ಬಯಸುವವರೇ? ಹಾಗಿದ್ದಲ್ಲಿ, ಕರ್ನಾಟಕ ಸರ್ಕಾರಿ ಸ್ವಾಮ್ಯದ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ (ADCL) ನಿಮಗಾಗಿ ಒಂದು ಉತ್ತಮ ಅವಕಾಶವನ್ನು ಹೊತ್ತು ತಂದಿದೆ. ನೇಮಕಾತಿ ವಿವರ: ವಿದ್ಯಾರ್ಹತೆ: ವಯೋಮಿತಿ: ಆಯ್ಕೆ ಪ್ರಕ್ರಿಯೆ : ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವುದು ಹೇಗೆ? ಪ್ರಮುಖ ದಿನಾಂಕಗಳು: ಪ್ರಮುಖ ಲಿಂಕ್ ಗಳು: ಇತರೆ ಮಾಹಿತಿಗಾಗಿ Click Here ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಅಧಿಸೂಚನೆ Click…
ಹಲೋ ಸ್ನೇಹಿತರೇ ನಮಸ್ಕಾರ, ನೀವು ಉತ್ತಮ ಸಂಬಳದ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರಾ? ಅದೂ ನಮ್ಮ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೆಲಸ ಮಾಡುವ ಸುವರ್ಣ ಅವಕಾಶ ನಿಮಗಾಗಿ ಕಾಯುತ್ತಿದೆ. ಹೌದು, ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (UCSL) ವಿವಿಧ ಮೇಲ್ವಿಚಾರಕ (Supervisor) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಹುದ್ದೆಯ ವಿವರಗಳು: ವಿದ್ಯಾರ್ಹತೆ: ವಯೋಮಿತಿ: ಮಾಸಿಕ ವೇತನ : ಅರ್ಜಿ ಶುಲ್ಕ: ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸುವುದು ಹೇಗೆ? ಪ್ರಮುಖ ದಿನಾಂಕಗಳು : ಪ್ರಮುಖ ಲಿಂಕ್ ಗಳು: ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್…