ಇಂದಿರಾ ಗಾಂಧಿ ವೃದ್ಧಾಪ್ಯ ಯೋಜನೆ – Indira Gandhi Scheme
ನಮಸ್ಕಾರ ಸ್ನೇಹಿತರೇ,ವಯಸ್ಸಾದ ಮೇಲೆ ಯಾರ ಮೇಲೂ ಅವಲಂಬಿತರಾಗದೆ, ಗೌರವದಿಂದ ಬದುಕಬೇಕು ಎಂಬುದು ಪ್ರತಿಯೊಬ್ಬ ಹಿರಿಯ ಜೀವದ ಆಸೆ. ಇದನ್ನು ಅರಿತ…
ನಮಸ್ಕಾರ ಸ್ನೇಹಿತರೇ,ವಯಸ್ಸಾದ ಮೇಲೆ ಯಾರ ಮೇಲೂ ಅವಲಂಬಿತರಾಗದೆ, ಗೌರವದಿಂದ ಬದುಕಬೇಕು ಎಂಬುದು ಪ್ರತಿಯೊಬ್ಬ ಹಿರಿಯ ಜೀವದ ಆಸೆ. ಇದನ್ನು ಅರಿತ ಸರ್ಕಾರವು ‘ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ’ (IGNOAPS) ಮೂಲಕ ಪ್ರತಿ ತಿಂಗಳು ಆರ್ಥಿಕ ನೆರವು ನೀಡುತ್ತಿದೆ. ಯಾರಿಗೆ ಸಿಗುತ್ತೆ ಈ ಪೆನ್ಷನ್? ಎಷ್ಟು ಹಣ ಸಿಗುತ್ತದೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ಅರ್ಜಿ ಸಲ್ಲಿಸುವುದು ಹೇಗೆ? ನೀವು ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಅಥವಾ ಹತ್ತಿರದ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು:…
ನಮಸ್ಕಾರ ಸ್ನೇಹಿತರೇ,ನೀವು ಹೊಸದಾಗಿ ಯಾವುದಾದರೂ ಸಣ್ಣ ವ್ಯಾಪಾರ ಶುರು ಮಾಡಬೇಕೆಂದುಕೊಂಡಿದ್ದೀರಾ? ಅಥವಾ ಈಗಿರುವ ನಿಮ್ಮ ಉದ್ಯೋಗವನ್ನು ಮತ್ತಷ್ಟು ಬೆಳೆಸಲು ಹಣದ ಅಗತ್ಯವಿದೆಯೇ? ಹಾಗಿದ್ದರೆ ಬ್ಯಾಂಕ್ಗಳಿಗೆ ಅಲೆದಾಡುವ ಅವಶ್ಯಕತೆಯಿಲ್ಲ! ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ನೀವು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಯಾರಿಗೆ ಎಷ್ಟು ಸಾಲ ಸಿಗುತ್ತೆ? ಮುದ್ರಾ ಯೋಜನೆಯಲ್ಲಿ ನಿಮ್ಮ ಉದ್ಯಮದ ಅಗತ್ಯಕ್ಕೆ ತಕ್ಕಂತೆ ಮೂರು ಹಂತಗಳಲ್ಲಿ ಸಾಲ ನೀಡಲಾಗುತ್ತದೆ: ಮೊಬೈಲ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ನೀವು…
ನಮಸ್ಕಾರ ಸ್ನೇಹಿತರೇ, ನೀವು ಎಲ್ಲಾದರೂ ಪ್ರವಾಸ ಹೋಗಲು ಪ್ಲಾನ್ ಮಾಡಿದ್ದೀರಾ? ಆದರೆ ರೈಲು ಟಿಕೆಟ್ ಬುಕ್ ಮಾಡುವಾಗ ‘ವೇಟಿಂಗ್ ಲಿಸ್ಟ್’ (Waiting List) ಬಂದಿದೆಯೇ? ಚಾರ್ಟ್ ಪ್ರಿಪೇರ್ ಆದ ಮೇಲೂ ಟಿಕೆಟ್ ಕನ್ಫರ್ಮ್ ಆಗದಿದ್ದರೆ ಇನ್ನು ಮುಂದೆ ಚಿಂತಿಸಬೇಕಿಲ್ಲ. ರೈಲ್ವೆ ಇಲಾಖೆಯ ಹೊಸ ನಿಯಮದಂತೆ, ಚಾರ್ಟ್ ತಯಾರಾದ ನಂತರವೂ ನೀವು ಆರಾಮವಾಗಿ ಕನ್ಫರ್ಮ್ ಟಿಕೆಟ್ ಪಡೆಯಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಚಾರ್ಟ್ ತಯಾರಾದ ಮೇಲೆ ಟಿಕೆಟ್ ಸಿಗುವುದು ಹೇಗೆ? ಸಾಮಾನ್ಯವಾಗಿ ರೈಲು…
ನಮಸ್ಕಾರ ರೈತ ಬಾಂಧವರೇ, ಕೇಂದ್ರ ಸರ್ಕಾರವು ದೇಶದ ರೈತರ ಆರ್ಥಿಕ ನೆರವಿಗಾಗಿ ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ಯೋಜನೆ ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ (PM-Kisan). ಈ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ವರ್ಷ 3 ಕಂತುಗಳಲ್ಲಿ ಒಟ್ಟು ₹6,000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ನೀವಿನ್ನು ಈ ಯೋಜನೆಗೆ ನೋಂದಾಯಿಸಿಕೊಂಡಿಲ್ಲವೇ? ಅಥವಾ ನಿಮ್ಮ ಮನೆಯಲ್ಲಿ ಹೊಸದಾಗಿ ಜಮೀನು ಹೊಂದಿದವರು ಅರ್ಜಿ ಸಲ್ಲಿಸಬೇಕೇ? ಹಾಗಿದ್ದರೆ ತಡ ಮಾಡಬೇಡಿ, ಮೊಬೈಲ್ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸುವ…
ನಮಸ್ಕಾರ ಸ್ನೇಹಿತರೇ, ಸರ್ಕಾರದಿಂದ ಸಿಗುವ ಸೌಲಭ್ಯಗಳು ನಮಗೆ ತಲುಪಬೇಕಾದರೆ ನಮ್ಮ ಹತ್ತಿರ ಈ-ಶ್ರಮ್ (e-Shram) ಅಥವಾ ಲೇಬರ್ ಕಾರ್ಡ್ ಇರುವುದು ಬಹಳ ಮುಖ್ಯ. ಆದರೆ ಬಹಳಷ್ಟು ಜನ ಇದನ್ನು ಮಾಡಿಸಲು ಸೈಬರ್ ಸೆಂಟರ್ಗಳಿಗೆ ಅಲೆದಾಡಿ, ಹಣ ಖರ್ಚು ಮಾಡುತ್ತಾರೆ ಈ ಕಾರ್ಡ್ ಮಾಡಿಸೋದ್ರಿಂದ ಏನು ಲಾಭ? ಅರ್ಜಿ ಸಲ್ಲಿಸಲು ಏನೇನು ಬೇಕು? ಮೊಬೈಲ್ನಲ್ಲಿ ಅಪ್ಲೈ ಮಾಡುವುದು ಹೇಗೆ: ಪ್ರಮುಖ ಲಿಂಕ್ಗಳು: ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ ಇತರೆ ಮಾಹಿತಿಗಾಗಿ Click Here ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್…
ಹೆಲೋ ಸ್ನೇಹಿತರೆ ನಮಸ್ಕಾರ,ನಿಮ್ಮ ಮಗುವನ್ನು ಒಳ್ಳೆಯ ಖಾಸಗಿ ಶಾಲೆಯಲ್ಲಿ ಓದಿಸಬೇಕು ಎಂಬ ಕನಸು ನಿಮಗಿದೆಯೇ? ಆದರೆ ಫೀಸ್ ಕಟ್ಟಲು ಚಿಂತೆಯಾಗುತ್ತಿದೆಯೇ? ಹಾಗಾದರೆ ನಿಮಗೆ ಸುವರ್ಣಾವಕಾಶ ಇಲ್ಲಿದೆ. ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ ನೀವು ಯಾವುದೇ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ನಿಮ್ಮ ಮಗುವಿಗೆ ಉಚಿತವಾಗಿ ಎಲ್ಕೆಜಿ ಅಥವಾ ಒಂದನೇ ತರಗತಿಗೆ ಪ್ರವೇಶ ಪಡೆಯಬಹುದು. ವಿಶೇಷವೆಂದರೆ, ಇದಕ್ಕಾಗಿ ನೀವು ಸೈಬರ್ ಸೆಂಟರ್ಗಳಿಗೆ ಹೋಗಿ ಹಣ ಖರ್ಚು ಮಾಡಬೇಕಿಲ್ಲ. ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಅದು…
ಹೆಲೋ ಸ್ನೇಹಿತರೆ ನಮಸ್ಕಾರ,ಇಂದಿನ ಕಾಲದಲ್ಲಿ ಬ್ಯಾಂಕ್ ಅಕೌಂಟ್ ತೆರೆಯಲು, ಲೋನ್ ಪಡೆಯಲು ಅಥವಾ ಯಾವುದೇ ಹಣಕಾಸಿನ ವ್ಯವಹಾರಕ್ಕೆ ಪ್ಯಾನ್ ಕಾರ್ಡ್ (PAN Card) ಅತ್ಯಗತ್ಯ. ಆದರೆ ಇದನ್ನು ಮಾಡಿಸಲು ಸೈಬರ್ ಸೆಂಟರ್ ಅಥವಾ ಕಚೇರಿಗಳಿಗೆ ಅಲೆದಾಡಿ ಹಣ ವ್ಯಯಿಸುವ ಅಗತ್ಯವಿಲ್ಲ. ನಿಮ್ಮ ಕೈಯಲ್ಲಿರುವ ಮೊಬೈಲ್ನಲ್ಲೇ ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲ, ನೀವು ಇ-ಪ್ಯಾನ್ (e-PAN) ಅನ್ನು ತಕ್ಷಣವೇ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:…
ಹೆಲೋ ಸ್ನೇಹಿತರೆ ನಮಸ್ಕಾರ, ಮನೆಯಲ್ಲಿ ಕೆಲಸ ಮಾಡುವಾಗಲೋ ಅಥವಾ ರಾತ್ರಿ ಸಮಯದಲ್ಲಿ ಏಕಾಏಕಿ ಕರೆಂಟ್ ಹೋದರೆ ನಮಗೆ ಮೊದಲು ನೆನಪಾಗುವುದೇ KEB (ಹೆಸ್ಕಾಂ/ಬೆಸ್ಕಾಂ). ‘ಯಾವಾಗಪ್ಪಾ ಕರೆಂಟ್ ಬರುತ್ತೆ?’ ಅಂತ ಪಕ್ಕದ ಮನೆಯವರನ್ನು ಕೇಳುವ ಬದಲು, ನೀವೇ ನೇರವಾಗಿ ಅಧಿಕಾರಿಗಳಿಗೆ ಕರೆ ಮಾಡಿ ನಿಖರ ಮಾಹಿತಿ ಪಡೆಯಬಹುದು. ಅದು ಹೇಗೆ? ಈ ಮಾಹಿತಿ ಓದಿ. 1. ಮೊದಲು ಈ ನಂಬರ್ ಸೇವ್ ಮಾಡಿಕೊಳ್ಳಿ! ಕರ್ನಾಟಕದ ಯಾವುದೇ ಮೂಲೆಯಲ್ಲಿದ್ದರೂ ವಿದ್ಯುತ್ ವ್ಯತ್ಯಯದ ಬಗ್ಗೆ ಮಾಹಿತಿ ಪಡೆಯಲು ಸರ್ಕಾರ ಒಂದು ಸಾರ್ವತ್ರಿಕ…
ಹೆಲೋ ಸ್ನೇಹಿತರೆ ನಮಸ್ಕಾರ, ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಒಂದು ರೀತಿಯ ಆತಂಕ ಶುರುವಾಗುವುದು ಸಹಜ. “ಪರೀಕ್ಷೆಯಲ್ಲಿ ಪ್ರಶ್ನೆಗಳು ಹೇಗಿರುತ್ತವೆ? ಈ ಬಾರಿ ಪ್ಯಾಟರ್ನ್ ಬದಲಾಗಿದೆಯೇ?” ಎಂಬ ಗೊಂದಲಕ್ಕೆ ಈಗ ತೆರೆ ಬಿದ್ದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಈ ಸಾಲಿನ SSLC ಮಾಡೆಲ್ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. ವಿಶೇಷವೇನೆಂದರೆ, ನೀವು ಯಾವುದೇ ಸೈಬರ್ ಸೆಂಟರ್ಗೆ ಅಲೆಯುವ ಅಗತ್ಯವಿಲ್ಲ. ನಿಮ್ಮ ಕೈಯಲ್ಲಿರುವ ಮೊಬೈಲ್ನಲ್ಲೇ ಕೇವಲ ಎರಡೇ ನಿಮಿಷದಲ್ಲಿ ಈ…
ಹೆಲೋ ಸ್ನೇಹಿತರೆ ನಮಸ್ಕಾರ, ನಿಮ್ಮ ಹತ್ತಿರ ಜಮೀನು ಇದೆಯೇ? ಹಾಗಾದರೆ ಈ ಮಾಹಿತಿ ನಿಮಗಾಗಿ. ಹಳ್ಳಿಗಳಲ್ಲಿ ಅಥವಾ ನಗರ ಪ್ರದೇಶಗಳಲ್ಲಿ ಜಮೀನು ಖರೀದಿ ಮಾಡುವಾಗ ನಾವು ಮಣ್ಣಿನ ಗುಣಮಟ್ಟ, ನೀರಿನ ಸೌಲಭ್ಯವನ್ನಷ್ಟೇ ನೋಡುತ್ತೇವೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಆ ಜಮೀನಿಗೆ ಹೋಗಲು “ಅಧಿಕೃತ ದಾರಿ” ಇದೆಯೇ ಎಂಬುದನ್ನು ಪರಿಶೀಲಿಸುವುದು ಮರೆತುಬಿಡುತ್ತೇವೆ. ಹಲವು ಬಾರಿ ಪಕ್ಕದ ಜಮೀನಿನವರು ದಾರಿ ಬಿಡದೆ ಜಗಳವಾಗುವುದು, ಕೋರ್ಟ್ ಕಚೇರಿ ಅಲೆಯುವುದು ನಮ್ಮ ಕಣ್ಣಮುಂದೆ ಇದೆ. ನಿಮ್ಮ ಸರ್ವೇ ನಂಬರ್ನ ಜಮೀನಿಗೆ ಸರ್ಕಾರಿ ನಕ್ಷೆಯಲ್ಲಿ…