ಹಲೋ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ,ಎಲ್ಲಾ ವಿಧ್ಯಾರ್ಥಿಗಳಿಗೂ ಈ ಲೇಖನ ತುಂಬಾ ಮುಖ್ಯವಾದ ವಿಷಯವಾಗಿದೆ, ಎಲ್ಲರೂ ತಿಳಿಯಲೇಬೇಕಾದಂತಹ ತುಂಬಾ ಗಮನಾರ್ಹ ವಿಷಯವಾಗಿದೆ ಶಾಲಾ ಮಕ್ಕಳು ಮತ್ತು ಖಾಲೇಜು ವಿಧ್ಯಾರ್ಥಿಗಳಿಗೆ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಬೇಸಿಗೆ ರಜೆಯನ್ನು ನೀಡಿದ್ದಾರೆ ಆದರೆ ಭೇಸಿಗೆಯಲ್ಲಿ ಬಿಸಿಲಿನ ತಾಪದ ಹಿನ್ನೆಲೆಯಲ್ಲಿ ಬೇಸಿಗೆ ರಜೆಯನ್ನು ಮುಂದೂಡಲಾಗಿದೆ ಇದರ ಸಂಪೂರ್ಣ ಮಾಹಿತಿಯನ್ನು ತಿಳಿಯಲು ನಮ್ಮ ಈ ಲೇಖನವನ್ನು ಸ್ವಲ್ಪನೂ ಮಿಸ್ ಮಾಡದೆ ಕೊನೆಯವರೆಗು ಓದಿ.
![Good news for school and college kids](https://i0.wp.com/kannadanotes.com/wp-content/uploads/2023/05/sunil-2023-05-26T123951.277.jpg?resize=296%2C195&ssl=1)
Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಮಮತಾ ಬ್ಯಾನರ್ಜಿ ರಜೆ ಘೋಷಣೆ ಮಾಡಿದ್ದಾರೆ
ಬೇಸಿಗೆ ಶಾಲೆಗೆ ರಜೆ ಗಮನಾರ್ಹವೆಂದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರದಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಕಾಲೇಜುಗಳು ಮತ್ತು ಕೋಚಿಂಗ್ ಸಂಸ್ಥೆಗಳಿಗೆ ಬೇಸಿಗೆಯ ಬಿಸಿಲು ತಾಪ ಹೆಚ್ಚಿದೆ ಎಂದು ಹೆಚ್ಚಿನ ಬೇಸಿಗೆ ರಜೆ ಘೋಷಿಸಿದ್ದರು. ಆದರೆ ಬೇಸಿಒಗೆ ರಜೆ ಮುಂದೂಡಿಕೆ ದಿನಗಳು ಮುಗಿದು ಈಗ ಎಲ್ಲರೂ ಶಾಲೆಗೆ ಹೊರಡಬೇಕಾಗಿದೆ.
ಪ್ರಮುಖ ಲಿಂಕ್ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
Home Page | Click Here |
![](https://i0.wp.com/kannadanotes.com/wp-content/uploads/2023/04/1234-1.gif?resize=148%2C83&ssl=1)
ಈ ಯೋಜನೆಯ ಲಾಭವನ್ನು ಪಡೆಯಲು ಇಲ್ಲಿ ನೋಡಿ
ಶಾಲಾ ಮಕ್ಕಳಿಗೆ ಈಗ ಬೇಸಿಗೆ ರಜೆ ಮುಗಿದು ಎಲ್ಲಾ ಮಕ್ಕಳು ಶಾಲೆ ಕಾಲೇಜುಗಳಿಗೆ ಹೋಗುವ ದಿನ ಬಂದಿದೆ ಮಕ್ಕಳು ಇನ್ನು ಶಾಲೆಗೆ ಹೊರಡಲು ಸಿದ್ದರಾಗಬೇಕೆಂದು ತಿಳಿಸಿದೆ ಮೇ 29 ರಿಂದ ಕಡ್ಡಾಯ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.